ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಕಳಪೆ ಕಾಮಗಾರಿ ಸರ್ಕಾರದ ನಿರ್ಲಕ್ಷ

ವರದಿಗಾರರು : ಡಾ. ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 15+

ಬೆಂಗಳೂರಿನಲ್ಲಿ ಮೊದಲೇ ಕಿತ್ತುಹೋಗಿರುವ ರಸ್ತೆ, ಗುಂಡಿಮಯ ರೋಡ್.. ಇದರ ಮಧ್ಯೆ ಬೆಂಗಳೂರಿನ ಸರ್ಕಲ್ ಮಾರಮ್ಮ ದೇವಾಲಯ ದ ಬಳಿ ಭೂಕುಸಿತ ರೀತಿಯಲ್ಲಿ ರಸ್ತೆ ಕುಸಿತ ಕಂಡಿದೆ. ಕಳಪೆ ಕಾಮಗಾರಿ ಯ ಪರಿಣಾಮ ಆಳವಾಗಿ ಕುಸಿತ ಕಂಡಿರುವ ರಸ್ತೆ ಬಲಿಗಾಗಿ ಯಮನಂತೆ ಕಾದು ಕುಳಿತಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand