ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025

ಉತ್ತಮ ಶಿಕ್ಷಕ ಪ್ರಶಸ್ತಿಗೆ ನಾಗರತ್ನ ಪೂಜಾರಿ ಆಯ್ಕೆ

ವರದಿಗಾರರು : ಹುಲಗಪ್ಪ ಎಮ್ ಹವಾಲ್ದಾರ
ವರದಿ ಸ್ಥಳ :ಯಾದಗಿರಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 6+

ಯಾದಗಿರಿ ಜಿಲ್ಲೆಯ ಸುರಪುರ. ನಗರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಾಗರತ್ನ ಪೂಜಾರಿ ಅವರಿಗೆ ನೀಡಲಾಯಿತು. ಡಿಡಿಪಿಐ ಚನ್ನಬಸವ ಮುಧೋಳ್ ತಾಲೂಕ ಶಿಕ್ಷಣ ಆಡಳಿತ ಮಂಡಳಿಯವರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು

ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಮಾಯಾ ವ್ಯಾಸ್ ಮತ್ತು ಶಾಲೆ ಶಿಕ್ಷಕರ ವೃಂದದವರು ಶುಭ ಹಾರೈಸಿದರು. ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷರು ನರೇಶ್ಕುಮಾರ ಜೈನ ಅಂಚಲಿಯಾ ಮತ್ತು ಶಿಕ್ಷಣ ಆಡಳಿತ ಮಂಡಳಿಯವರು ಶುಭಾಶಯ ಕೋರಿದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand