ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ದಾವಣಗೆರೆ ಮುಖಕ್ಕೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಗಣಪತಿ ವಿಸರ್ಜನೆ

ವರದಿಗಾರರು : ಡಾ . ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 4+

ದಾವಣಗೆರೆ ನಗರದ ಬಸವರಾಜ ಪೇಟೆ ಮತ್ತು ಮಟ್ಟಿಕಲ್ ನಲ್ಲಿ ಮುಖಕ್ಕೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಗಣಪತಿ ವಿಸರ್ಜನೆ , ಸರ್ಕಾರ ಗಣಪತಿ ವಿಸರ್ಜನೆ ವೇಳೆ ಡಿಜೆ ಗೆ ಅನುಮತಿ ನಿರಾಕರಣೆ ಹಿನ್ನೆಲೆ ಕಪ್ಪು ಬಟ್ಟೆ ಕಟ್ಟಿ ವಿಸರ್ಜನೆ ಮಾಡಲಾಗಿದೆ , ಗಣಪತಿ ಇದು ನಿನ್ನ ಕಾಲವಲ್ಲ, ಕಾಂಗ್ರೆಸ್ ಸರ್ಕಾರದ ಕಾಲ ಎಂದು ಭಕ್ತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ,ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಹೇರುತ್ತಿದೆ, ಮೆರವಣಿಗೆಗೆ ಸೂಕ್ತ ರಸ್ತೆ ಮಾರ್ಗಕ್ಕೆ ಪೊಲೀಸರ ನಿರ್ಬಂಧ ಹಿನ್ನೆಲೆ ಭಕ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand