ರಾಜ್ಯಮಟ್ಟದ ಸಿ.ಎಂ. ಕಪ್ಗೆ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ಕ್ರೀಡಾಪಟುಗಳ ಆಯ್ಕೆ

ವರದಿಗಾರರು : ಬಸವರಾಜ. ನಾಯಕ್ || ಸ್ಥಳ : ಕೊಪ್ಪಳ
ವರದಿ ದಿನಾಂಕ : 19-09-2025

ರಾಜ್ಯಮಟ್ಟದ ಸಿ.ಎಂ. ಕಪ್ಗೆ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ಕ್ರೀಡಾಪಟುಗಳ ಆಯ್ಕೆ

ದಸರಾ ವುಶು ಕ್ರೀಡಾಕೂಟದಲ್ಲಿ ಗಂಗಾವತಿ ಪಟುಗಳ ಚಾಮತ್ಕಾರಿಕ ಗೆಲುವು ಗಂಗಾವತಿ :- ವಿಜಯನಗರ ಜಿಲ್ಲೆಯ ಹೊಸಪೇಟೆಯ ಕ್ರೀಡಾ ಸಂಕೀರ್ಣದಲ್ಲಿ ದಸರಾ ಹಾಗೂ ಸಿ.ಎಂ. ಕಪ್–2025 ಕಲಬುರ್ಗಿ ವಿಭಾಗ ಮಟ್ಟದ ವುಶು ಕ್ರೀಡಾಕೂಟವು ವಿಜೃಂಭಣೆಯಿಂದ ಜರುಗಿತು.

ಕೊಪ್ಪಳ, ವಿಜಯನಗರ, ಯಾದಗಿರಿ, ರಾಯಚೂರು, ಕಲಬುರ್ಗಿ, ಬೀದರ್ ಮತ್ತು ಬಳ್ಳಾರಿ ಜಿಲ್ಲೆಗಳ ಪಟುಗಳು ಭಾಗವಹಿಸಿದ ಈ ಕ್ರೀಡಾಕೂಟದಲ್ಲಿ ಗಂಗಾವತಿಯ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ಪಟುಗಳು ಚಾಮತ್ಕಾರಿಕ ಸಾಧನೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಿದ ಈ ಪಟುಗಳು ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಕಬಳಿಸಿ, ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಿ.ಎಂ. ಕಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತರ ಪಟ್ಟಿ: -39 ಕೆಜಿ ಮಹ್ಮದಿ ಬೇಗಂ ಪ್ರಥಮ ಸ್ಥಾನ, -42 ಕೆಜಿ ದಾನಮ್ಮ – ದ್ವಿತೀಯ, ತೈಜಿಶಾನ್ ವಿಭಾಗದಲ್ಲಿ ಪ್ರಥಮಸ್ಥಾನ, -45 ಕೆಜಿ ರೇಖಾ – ಪ್ರಥಮ ಸ್ಥಾನ, -48ಕೆಜಿ ಐಶ್ವರ್ಯ – ಪ್ರಥಮ ಸ್ಥಾನ, -52 ಕೆಜಿ ಆಶಾ – ಪ್ರಥಮ ಸ್ಥಾನ, -60 ಕೆಜಿ ಅಸ್ಮಾ – ಪ್ರಥಮ ಸ್ಥಾನ ಪಡೆದಿದ್ದಾರೆ. ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್ ಮಾತನಾಡಿ “ವಿದ್ಯಾರ್ಥಿನಿಯರ ಹೋರಾಟ ಮನೋಭಾವ ಮತ್ತು ಶಿಸ್ತು ಶ್ಲಾಘನೀಯ. ರಾಜ್ಯಮಟ್ಟದ ಸಿ.ಎಂ. ಕಪ್ನಲ್ಲಿ ಅವರು ಮತ್ತಷ್ಟು ಮೆರೆಯುವ ವಿಶ್ವಾಸವಿದೆ. ಪೋಷಕರ ಪ್ರೋತ್ಸಾಹವೂ ಈ ಸಾಧನೆಗೆ ಕಾರಣ” ಎಂದು ಸಂತೋಷ ವ್ಯಕ್ತಪಡಿಸಿದರು.

ರಾಜ್ಯ ವುಶೂ ತರಬೇತಿದಾರರಾದ ಬಾಬುಸಾಬ್ ಮಾತನಾಡುತ್ತ “ನಮ್ಮ ವಿದ್ಯಾರ್ಥಿನಿಯರು ತೋರಿದ ಹೋರಾಟ ಮನೋಭಾವ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿ ನನಗೆ ಹೆಮ್ಮೆಯನ್ನುಂಟು ಮಾಡಿದೆ. ಇವರ ಸಾಧನೆ ಕೇವಲ ಕಾಲೇಜಿನಷ್ಟೇ ಅಲ್ಲ, ಗಂಗಾವತಿ ಹಾಗೂ ಕೊಪ್ಪಳ ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ. ರಾಜ್ಯಮಟ್ಟದ ಸಿ.ಎಂ. ಕಪ್ನಲ್ಲಿ ಇವರು ಇನ್ನಷ್ಟು ಮೆರೆದೂ ಹೆಚ್ಚಿನ ಪದಕಗಳನ್ನು ತಂದುಕೊಡುವ ವಿಶ್ವಾಸವಿದೆ. ಪೋಷಕರ ಹಾಗೂ ಕಾಲೇಜು ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹವೇ ಈ ಸಾಧನೆಯ ಬಲವಾಗಿದೆ.”

ಗಂಗಾವತಿ ಪಟುಗಳ ಈ ಗೆಲುವು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಪ್ರಭಾವಿ ಅಧ್ಯಾಯವಾಗಿ ಉಳಿಯಲಿದೆ.ಸಾಧನೆಯನ್ನು ಮೆಚ್ಚಿ ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರಿ ಹೇಮಾ ಸುಧಾಕರ್, ಅಧ್ಯಕ್ಷ ರಾಜು ಸುಧಾಕರ್, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾ ರಾಜು, ಮುಖ್ಯ ವುಶೂ ತರಬೇತುದಾರ ಬಾಬುಸಾಬ್ ಮತ್ತು ದೈಹಿಕ ಶಿಕ್ಷಕಿ ಗೀತಾ ಕೊಳ್ಳಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿ ಯಶಸ್ಸಿನ ಹಾರೈಕೆ ಮಾಡಿದರು.

ಕೆಂಭಾವಿ ಪಟ್ಟಣದಲ್ಲಿ 100 ನೇ ವರ್ಷದ ಪಥ ಸಂಚಲನಕ್ಕೆ ಸ್ವಯಂಸೇವಕರ ಸಂಘ ಸಿದ್ದ

ಒಟ್ಟು ಓದುಗರ ಸಂಖ್ಯೆ : 1595+

ಮಂಡ್ಯ ಡಿ.ಸಿ. ಕಚೇರಿಯ ಮುಂದೆ ರೈತ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ

ಒಟ್ಟು ಓದುಗರ ಸಂಖ್ಯೆ : 1655+

ಕೊರಟಗೆರೆಯಲ್ಲಿ ಪ.ಪಂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ

ಒಟ್ಟು ಓದುಗರ ಸಂಖ್ಯೆ : 1796+

ಯಾದಗಿರಿ ರೈತ ಸಂಘದಲ್ಲಿ ಹೊಸ ನೇಮಕಾತಿ: ದೇವಿಂದ್ರಪ್ಪ ಕೋಲಕಾರ ಜಿಲ್ಲಾ ಉಪಾಧ್ಯಕ್ಷ

ಒಟ್ಟು ಓದುಗರ ಸಂಖ್ಯೆ : 1672+

ಹಾಸನ: ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದ್ರಿ ಹಾಸನ ಜಿಲ್ಲೆ ಪ್ರವಾಸ

ಒಟ್ಟು ಓದುಗರ ಸಂಖ್ಯೆ : 1641+

ಮಂಜುನಾಥ ಜಿ ಬೇವೂರು, ಕೊಟ್ಟೂರು ತಾಲೂಕು – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಒಟ್ಟು ಓದುಗರ ಸಂಖ್ಯೆ : 1663+

ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಸನ್ಮಾನ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 1703+

ಬಾದಾಮಿ ಅಡೆಗಲ್ ಗ್ರಾಮದಲ್ಲಿ ಹೋಳಿ ಹಬ್ಬದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ

ಒಟ್ಟು ಓದುಗರ ಸಂಖ್ಯೆ : 1712+

ಹರಪನಹಳ್ಳಿ: ಪುರಸಭೆಯ ನೂತನ ಕಟ್ಟಡದ ಭೂಮಿಪೂಜೆ

ಒಟ್ಟು ಓದುಗರ ಸಂಖ್ಯೆ : 1721+

ಕಲಘಟಗಿ ಕಬ್ಬು ಬೆಳೆಗಾರರ ಸಂಘಟನೆ ಹೋರಾಟ ಫಲಿಸುತ್ತದೆ: ರೈತರಿಗೆ ₹42 ಕೋಟಿ ಲಾಭ

ಒಟ್ಟು ಓದುಗರ ಸಂಖ್ಯೆ : 1731+

ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು

ಒಟ್ಟು ಓದುಗರ ಸಂಖ್ಯೆ : 1945+

ಜನಜಾತಿ ಗೌರವ ದಿನ ಆಚರಣೆಗಾಗಿ ಬಿಜೆಪಿ ಎಸ್‌ಟಿ ಮೋರ್ಚಾದ ಸಿದ್ಧತಾ ಸಭೆ

ಒಟ್ಟು ಓದುಗರ ಸಂಖ್ಯೆ : 1974+

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲಕ್ಕೆ ಒಪ್ಪಿಕೊಟ್ಟ DC ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆಂಭಾವಿ

ಒಟ್ಟು ಓದುಗರ ಸಂಖ್ಯೆ : 2085+

ಸುರಪುರ ತಾಲೂಕು ವಕೀಲರ ಸಂಘದ ವತಿಯಿಂದ ರಾಮನಾಯಕ ಹರಹಳ್ಳಿಯವರಿಗೆ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 2381+

ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ಬಸ್ ತೊಂದರೆ: ಹೆಚ್ಚುವರಿ ಬಸ್ಸುಗಳ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 2339+

ಜನ್ಮದಿನದ ನಿಮಿತ್ತ ಹೆಲ್ಮೆಟ್ ಉಚಿತ ವಿತರಣೆ ಮತ್ತು ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 3836+

ಆರ್ ಟಿ ಸಿ ಬಸ್ ಟಿಪ್ಪರ್ ನಡುವೆ ಅಪಘಾತ 17 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4302+

ನಾಲ್ಕನೇ ಮಹಡಿಯಿಂದ ಹಾರಿ ಜೀವ ಬಿಟ್ಟ ಬಾಲಕಿ

ಒಟ್ಟು ಓದುಗರ ಸಂಖ್ಯೆ : 4341+

ರೇಣುಕಾ ಸ್ವಾಮಿ ಕೊಲೆ ಪ್ರಕರಣ :ದರ್ಶನ್ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ ನಲ್ಲಿ

ಒಟ್ಟು ಓದುಗರ ಸಂಖ್ಯೆ : 4330+

ಆಧಾರ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ

ಒಟ್ಟು ಓದುಗರ ಸಂಖ್ಯೆ : 4334+

ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಕಾನೂನು ಸಂಕಷ್ಟ ತಪ್ಪಿದ್ದಲ್ಲ

ಒಟ್ಟು ಓದುಗರ ಸಂಖ್ಯೆ : 4342+

ವಿರಾಜಪೇಟೆ ಶಾಲೆಯಲ್ಲಿ ಹೆಜ್ಜೆನು ದಾಳಿ: 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯ

ಒಟ್ಟು ಓದುಗರ ಸಂಖ್ಯೆ : 4340+

2030 ರೊಳಗೆ ಸ್ಮಾರ್ಟ್ ಫೋನ್ ಗಳು ಕಣ್ಮರೆ :ಎಲೋನ್ ಮಸ್ಕ್ ಭವಿಷ್ಯ ವಾಣಿ

ಒಟ್ಟು ಓದುಗರ ಸಂಖ್ಯೆ : 4352+

ವೀಣೆ ತಯಾರಿಕಾ ಪೆನ್ನ ಓಬಳಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಒಟ್ಟು ಓದುಗರ ಸಂಖ್ಯೆ : 4360+

ಕಸ ಎಸೆಯುವವರ ವಿಡಿಯೋ ಹಂಚಿ 250 ಬಹುಮಾನ ಪಡೆಯಿರಿ

ಒಟ್ಟು ಓದುಗರ ಸಂಖ್ಯೆ : 4371+

ಪ್ರಾದೇಶಿಕ ಸೇನಾ ನೇಮಕಾತಿ 2025- 1529 ಸೈನಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಓದುಗರ ಸಂಖ್ಯೆ : 4380+

ಅಮೆರಿಕದ ಸುಂಕ: ಭಾರತದ ರಫ್ತು ಶೇ 37.5ರಷ್ಟು ಕುಸಿತ

ಒಟ್ಟು ಓದುಗರ ಸಂಖ್ಯೆ : 4434+

ವಾಸ್ತು ಪ್ರಕಾರ ಗಡಿಯಾರ ಇಡುವ ದಿಕ್ಕು ಯಾವುದು ಗೊತ್ತಾ?

ಒಟ್ಟು ಓದುಗರ ಸಂಖ್ಯೆ : 4448+

ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ 10 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4448+

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಸ್ಪತ್ರೆಗೆ ದಾಖಲು

ಒಟ್ಟು ಓದುಗರ ಸಂಖ್ಯೆ : 4454+

ತುಮಕೂರಿನಲ್ಲಿ ನಕಲಿ ಮದ್ಯ: 15 ಮಂದಿ ಅಸ್ವಸ್ಥ

ಒಟ್ಟು ಓದುಗರ ಸಂಖ್ಯೆ : 4455+

ಬೀದರದಲ್ಲಿ ನಗರದ ಜನವಾಡ ರಸ್ತೆಯಲ್ಲಿ ಅಕ್ರಮ ಒತ್ತುವರಿ ತೆರವು – ಕೋಟ್ಯಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡ

ಒಟ್ಟು ಓದುಗರ ಸಂಖ್ಯೆ : 4466+

70ನೇ ಕನ್ನಡ ರಾಜ್ಯೋತ್ಸವದ ದಿನ ಹೊಸಕೋಟೆ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 4515+

ಮರಿಯಮ್ಮನಹಳ್ಳಿಯಿಂದ ಹೊಸಪೇಟೆವರೆಗೆ ರೈತ ಸಂಘದ ಬೃಹತ್ ಪಾದಯಾತ್ರೆ

ಒಟ್ಟು ಓದುಗರ ಸಂಖ್ಯೆ : 4657+

ಹೊಸಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 4659+

ಮಂಡ್ಯದಲ್ಲಿ 147 ಟನ್ ರಸಗೊಬ್ಬರ ಜಪ್ತಿ – ಕೃಷಿ ಇಲಾಖೆಯ ದಾಳಿ

ಒಟ್ಟು ಓದುಗರ ಸಂಖ್ಯೆ : 4544+

ಬದಿಯನಾಯಕನಹಳ್ಳಿ ಕಂದಾಯ ಗ್ರಾಮ ಘೋಷಣೆ: ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4566+

ಬದಿಯನಾಯಕನಹಳ್ಳಿಗೆ ಕಂದಾಯ ಗ್ರಾಮ ಹುದ್ದೆ – ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4581+

ಕುರುಟಗೆರೆ: “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ – 2025” ಕಾರ್ಯಕ್ರಮ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 4806+

ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ಅಮಾನತು 15ನೇ ಹಣಕಾಸು ಯೋಜನೆ ದುರುಪಯೋಗ – ನಿಯಮ ಉಲ್ಲಂಘನೆ ಆರೋಪ

ಒಟ್ಟು ಓದುಗರ ಸಂಖ್ಯೆ : 4809+

ಶಿರಾ ಸಮೀಪ ಭೀಕರ ಅಪಘಾತ: ಇಬ್ಬರ ಸಾವು, ಏಳು ಮಂದಿ ಗಾಯಗಳು

ಒಟ್ಟು ಓದುಗರ ಸಂಖ್ಯೆ : 4831+

ಕಲಕೇರಿಯಲ್ಲಿ ಮನೆಮನೆಗೆ ಪೊಲೀಸ್ ಜಾಗೃತಿ ಕಾರ್ಯಚರಣೆ

ಒಟ್ಟು ಓದುಗರ ಸಂಖ್ಯೆ : 4852+

ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಒಟ್ಟು ಓದುಗರ ಸಂಖ್ಯೆ : 4906+

ಗಾಂಧಿನಗರ : ಬಿ ಪಿ ಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಅಂಗಾಂಗ ಕಸಿ

ಒಟ್ಟು ಓದುಗರ ಸಂಖ್ಯೆ : 4912+

ಬಿಗ್ ಬಾಸ್ ನಿಂದ ಡಿಧೀರ್ ಹೊರಬಂದ ಮಲ್ಲಮ್ಮ

ಒಟ್ಟು ಓದುಗರ ಸಂಖ್ಯೆ : 4926+

ಜಾಕಿ 42 ಟೀಸರ್ ಬಿಡುಗಡೆ :ಕುದುರೆ ರೇಸ್ ಕಥೆಯಲ್ಲಿ ಕಿರಣ್ ರಾಜ್ ದ್ವಿ ಪಾತ್ರ

ಒಟ್ಟು ಓದುಗರ ಸಂಖ್ಯೆ : 4930+

ಕಾಲೇಜು ಆವರಣದಲ್ಲಿ ಕಾಮಕ್ರೀಡೆಯಲ್ಲಿ ತೊಡಗಿದ ವಿದ್ಯಾರ್ಥಿಗಳು

ಒಟ್ಟು ಓದುಗರ ಸಂಖ್ಯೆ : 4956+

ಯರಗಟ್ಟಿಯಲ್ಲಿ ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರ ಹೋರಾಟ

ಒಟ್ಟು ಓದುಗರ ಸಂಖ್ಯೆ : 4963+