ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಮ್ಯಾಕ್‌ಬುಕ್ ಏರ್ !

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ || ಸ್ಥಳ : ಬೆಂಗಳೂರು
ವರದಿ ದಿನಾಂಕ : 06-03-2025

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಮ್ಯಾಕ್‌ಬುಕ್ ಏರ್ !

Apple MacBook Air M4 Launched: ಟೆಕ್ ದೈತ್ಯ ಆಪಲ್ ಫುಲ್​ ಸ್ಪೀಡ್​ನಲ್ಲಿದೆ. ಹೊಸ ಉತ್ಪನ್ನಗಳನ್ನು ಒಂದರ ನಂತರ ಒಂದರಂತೆ ಬಿಡುಗಡೆ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಐಫೋನ್​ 16ಇ, M3 ಚಿಪ್‌ನೊಂದಿಗೆ iPad Air, 11 ನೇ ತಲೆಮಾರಿನ iPad (2025) ಐಪ್ಯಾಡ್ ಏರ್‌ಗಾಗಿ ಹೊಸ ಮ್ಯಾಜಿಕ್ ಕೀಬೋರ್ಡ್ ಅನ್ನು ಸಹ ಬಿಡುಗಡೆ ಮಾಡಿತು. ಈಗ ತನ್ನ ಇತ್ತೀಚಿನ M4 ಚಿಪ್‌ನೊಂದಿಗೆ ಹೊಸ ಮ್ಯಾಕ್‌ಬುಕ್ ಏರ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ.

ಮಾರ್ಚ್ 2024 ರಲ್ಲಿ ಬಿಡುಗಡೆಯಾದ M3 ಮ್ಯಾಕ್‌ಬುಕ್ ಏರ್ ಉತ್ತಮ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ಗಗನಕ್ಕೇರುತ್ತಿದೆ. ಕಂಪನಿಯು ಇದೀಗ ತನ್ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ಮಾರುಕಟ್ಟೆಯಲ್ಲಿ M4 ಚಿಪ್‌ಸೆಟ್‌ನೊಂದಿಗೆ ಅಪ್​ಡೇಟ್ಡ್​ ಹೊಸ ಮ್ಯಾಕ್‌ಬುಕ್ ಏರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಲ್ಯಾಪ್‌ಟಾಪ್ ಎಂಟ್ರಿಯೊಂದಿಗೆ ಆಪಲ್ ಈಗ ತನ್ನ ಹಳೆಯ M2 ಮತ್ತು M3 ಚಿಪ್‌ಸೆಟ್ ಮ್ಯಾಕ್‌ಬುಕ್ ಏರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊರಹಾಕುತ್ತಿದೆ.

ಮ್ಯಾಕ್‌ಬುಕ್ ಏರ್ ಎಂ4 ಮಾರಾಟ: ಭಾರತದಲ್ಲಿ ಈ ಹೊಸ ಮ್ಯಾಕ್‌ಬುಕ್ ಏರ್‌ಗಾಗಿ ಪ್ರೀ - ಆರ್ಡರ್‌ಗಳು ಮಾರ್ಚ್ 5 ರಿಂದ ಪ್ರಾರಂಭವಾಗಿದ್ದು, ಇದರ ಮಾರಾಟ ಮಾರ್ಚ್ 12 ರಿಂದ ಶುರುವಾಗಲಿದೆ.

ಆಪಲ್​ನ ಈ ಹೊಸ ಲ್ಯಾಪ್‌ಟಾಪ್ 13 ಇಂಚುಗಳು ಮತ್ತು 15 ಇಂಚುಗಳ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಇವು ಸ್ಕೈಬ್ಲೂ, ಸಿಲ್ವರ್​, ಸ್ಟಾರ್​ಲೈಟ್​ ಮತ್ತು ಮಿಡ್​ನೈಡ್​ ಕಲರ್​ ಆಪ್ಶನ್​ಗಳಲ್ಲಿ ಮೂಡಿ ಬರಲಿವೆ.

13 ಇಂಚಿನ ಮ್ಯಾಕ್‌ಬುಕ್ ಏರ್ ಬೆಲೆ ರೂ. 99,900 ಆದ್ರೆ, 15 ಇಂಚಿನ ಮ್ಯಾಕ್‌ಬುಕ್ ಏರ್ ಬೆಲೆ ರೂ. 1,24,900 ಆಗಿದೆ.

ಮ್ಯಾಕ್‌ಬುಕ್ ಏರ್ M4 ಸ್ಪೆಸಿಫಿಕೇಶನ್ಸ್​: *ಡಿಸೈನ್​: 13 ಇಂಚಿನ ಮತ್ತು 15-ಇಂಚಿನ ಮ್ಯಾಕ್‌ಬುಕ್ ಏರ್ ವೇರಿಯಂಟ್ಸ್ ಅಲ್ಯೂಮಿನಿಯಂ ಯುನಿಬಾಡಿ ಡಿಸೈನ್​ನೊಂದಿಗೆ ಬರುತ್ತವೆ. 13 ಇಂಚಿನ ವೇರಿಯಂಟ್​ 1.24 ಕೆಜಿ ಮತ್ತು 15-ಇಂಚಿನ ವೇರಿಯಂಟ್​ 1.51 ಕೆಜಿ ತೂಕವಿದೆ. *ಡಿಸ್​ಪ್ಲೇ: 13 ಇಂಚಿನ ವೇರಿಯಂಟ್​ 13.6-ಇಂಚಿನ ಲಿಕ್ವಿಡ್ ರೆಟಿನಾ ಡಿಸ್​ಪ್ಲೇ ಮತ್ತು 2560x1664 ಪಿಕ್ಸೆಲ್ಸ್​ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇನ್ನು 15-ಇಂಚಿನ ವೇರಿಯಂಟ್​ 15.3-ಇಂಚಿನ ಲಿಕ್ವಿಡ್ ರೆಟಿನಾ ಡಿಸ್​ಪ್ಲೆ ಮತ್ತು 2880 x 1864 ಪಿಕ್ಸೆಲ್ಸ್​ ರೆಸಲ್ಯೂಶನ್ ಹೊಂದಿದೆ. ಈ ಎರಡೂ ರೂಪಾಂತರಗಳು 500 ನಿಟ್ಸ್ ಬ್ರೈಟ್​ನೆಸ್​ ಹೊಂದಿದೆ. *ಪ್ರೊಸೆಸರ್: ಈ ಹೊಸ ಮ್ಯಾಕ್‌ಬುಕ್ ಏರ್ ಆಪಲ್​ M4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. *RAM ಮತ್ತು ಸ್ಟೋರೇಜ್​: ಇತ್ತೀಚಿನ ಮ್ಯಾಕ್‌ಬುಕ್ ಏರ್ 13 ಇಂಚಿನ ಮತ್ತು 15 ಇಂಚಿನ ವೇರಿಯಂಟ್ಸ್​ 16GB, 24GB ಮತ್ತು 32GB RAM ಆಪ್ಶನ್​ಳೊಂದಿಗೆ 256GB ಮತ್ತು 512GB SSD ಸ್ಟೋರೇಜ್​ ಸ್ಥಳಾವಕಾಶದ ಆಯ್ಕೆಗಳೊಂದಿಗೆ ಲಭ್ಯವಿದೆ. *ಸಾಫ್ಟ್‌ವೇರ್: ಈ ಸಾಧನವು ಮ್ಯಾಕೋಸ್ ಸಿಕ್ವೊಯಾವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದು ಆಪಲ್ ಇಂಟೆಲಿಜೆನ್ಸ್ ಬೆಂಬಲಿಸುತ್ತದೆ. *ಕ್ಯಾಮೆರಾ: ಈ ಹೊಸ ಮ್ಯಾಕ್‌ಬುಕ್ ಏರ್‌ನ ಎರಡೂ ರೂಪಾಂತರಗಳು 12MP ಸೆಂಟರ್ ಸ್ಟೇಜ್ ಕ್ಯಾಮೆರಾದೊಂದಿಗೆ ಲಭ್ಯ ಇವೆ. *ಬ್ಯಾಟರಿ: 13 ಇಂಚಿನ ಮ್ಯಾಕ್‌ಬುಕ್ ಏರ್ 53.8 Whr Li-ಪಾಲಿಮರ್ ಬ್ಯಾಟರಿ ಮತ್ತು 30W USB ಟೈಪ್-ಸಿ ಅಡಾಪ್ಟರ್ ಹೊಂದಿದೆ. ಅಂತೆಯೇ 15 ಇಂಚಿನ ರೂಪಾಂತರವು 66.5 Whr ಲಿಥಿಯಂ-ಪಾಲಿಮರ್ ಬ್ಯಾಟರಿ ಮತ್ತು 35W USB ಟೈಪ್-ಸಿ ಅಡಾಪ್ಟರ್ ಹೊಂದಿದೆ. ಇವೆರಡೂ 70W ಫಾಸ್ಟ್​ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. *ಕನೆಕ್ಟಿವಿಟಿ: ಈ ಹೊಸ ಮ್ಯಾಕ್‌ಬುಕ್ ಏರ್ Wi-Fi 6E, ಬ್ಲೂಟೂತ್ 5.3 ಮತ್ತು ಎರಡು Thunderbolt 4 ಪೋರ್ಟ್‌ಗಳನ್ನು ಹೊಂದಿದೆ. ಇವುಗಳ ಜೊತೆಗೆ ಇದು 4-ಸ್ಪೀಕರ್ ಸೌಂಡ್ ಸಿಸ್ಟಮ್, ಬ್ಯಾಕ್‌ಲಿಟ್ ಮ್ಯಾಜಿಕ್ ಕೀಬೋರ್ಡ್, ಟಚ್ ಐಡಿ ಬೆಂಬಲವನ್ನು ನೀಡುತ್ತದೆ. ಸಾಧನವು ಮಲ್ಟಿ-ಡಿಸ್​ಪ್ಲೇ ಸೆಟಪ್ ಅನ್ನು ಸಹ ಸಪೋರ್ಟ್​ ಮಾಡುತ್ತದೆ.

ಆಪಲ್‌ನ ಇತ್ತೀಚಿನ M4 ಚಿಪ್‌ಸೆಟ್‌ನೊಂದಿಗೆ ಮ್ಯಾಕ್‌ಬುಕ್ ಏರ್ ಬಿಡುಗಡೆಯೊಂದಿಗೆ ಹಳೆಯ M2 ಮತ್ತು M3 ಆಧಾರಿತ ಮ್ಯಾಕ್‌ಬುಕ್ ಏರ್ ಅನ್ನು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದಿಲ್ಲ. ಆದರೂ ನೀವು ಈ ಮಾದರಿಗಳನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗಳ ಮೂಲಕ ಸ್ಟಾಕ್ ಇರುವವರೆಗೆ ಖರೀದಿಸಬಹುದಾಗಿದೆ.

ಕೆಂಭಾವಿ ಪಟ್ಟಣದಲ್ಲಿ 100 ನೇ ವರ್ಷದ ಪಥ ಸಂಚಲನಕ್ಕೆ ಸ್ವಯಂಸೇವಕರ ಸಂಘ ಸಿದ್ದ

ಒಟ್ಟು ಓದುಗರ ಸಂಖ್ಯೆ : 1585+

ಮಂಡ್ಯ ಡಿ.ಸಿ. ಕಚೇರಿಯ ಮುಂದೆ ರೈತ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ

ಒಟ್ಟು ಓದುಗರ ಸಂಖ್ಯೆ : 1645+

ಕೊರಟಗೆರೆಯಲ್ಲಿ ಪ.ಪಂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ

ಒಟ್ಟು ಓದುಗರ ಸಂಖ್ಯೆ : 1786+

ಯಾದಗಿರಿ ರೈತ ಸಂಘದಲ್ಲಿ ಹೊಸ ನೇಮಕಾತಿ: ದೇವಿಂದ್ರಪ್ಪ ಕೋಲಕಾರ ಜಿಲ್ಲಾ ಉಪಾಧ್ಯಕ್ಷ

ಒಟ್ಟು ಓದುಗರ ಸಂಖ್ಯೆ : 1662+

ಹಾಸನ: ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದ್ರಿ ಹಾಸನ ಜಿಲ್ಲೆ ಪ್ರವಾಸ

ಒಟ್ಟು ಓದುಗರ ಸಂಖ್ಯೆ : 1631+

ಮಂಜುನಾಥ ಜಿ ಬೇವೂರು, ಕೊಟ್ಟೂರು ತಾಲೂಕು – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಒಟ್ಟು ಓದುಗರ ಸಂಖ್ಯೆ : 1653+

ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಸನ್ಮಾನ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 1693+

ಬಾದಾಮಿ ಅಡೆಗಲ್ ಗ್ರಾಮದಲ್ಲಿ ಹೋಳಿ ಹಬ್ಬದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ

ಒಟ್ಟು ಓದುಗರ ಸಂಖ್ಯೆ : 1702+

ಹರಪನಹಳ್ಳಿ: ಪುರಸಭೆಯ ನೂತನ ಕಟ್ಟಡದ ಭೂಮಿಪೂಜೆ

ಒಟ್ಟು ಓದುಗರ ಸಂಖ್ಯೆ : 1711+

ಕಲಘಟಗಿ ಕಬ್ಬು ಬೆಳೆಗಾರರ ಸಂಘಟನೆ ಹೋರಾಟ ಫಲಿಸುತ್ತದೆ: ರೈತರಿಗೆ ₹42 ಕೋಟಿ ಲಾಭ

ಒಟ್ಟು ಓದುಗರ ಸಂಖ್ಯೆ : 1721+

ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು

ಒಟ್ಟು ಓದುಗರ ಸಂಖ್ಯೆ : 1935+

ಜನಜಾತಿ ಗೌರವ ದಿನ ಆಚರಣೆಗಾಗಿ ಬಿಜೆಪಿ ಎಸ್‌ಟಿ ಮೋರ್ಚಾದ ಸಿದ್ಧತಾ ಸಭೆ

ಒಟ್ಟು ಓದುಗರ ಸಂಖ್ಯೆ : 1964+

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲಕ್ಕೆ ಒಪ್ಪಿಕೊಟ್ಟ DC ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆಂಭಾವಿ

ಒಟ್ಟು ಓದುಗರ ಸಂಖ್ಯೆ : 2075+

ಸುರಪುರ ತಾಲೂಕು ವಕೀಲರ ಸಂಘದ ವತಿಯಿಂದ ರಾಮನಾಯಕ ಹರಹಳ್ಳಿಯವರಿಗೆ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 2371+

ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ಬಸ್ ತೊಂದರೆ: ಹೆಚ್ಚುವರಿ ಬಸ್ಸುಗಳ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 2329+

ಜನ್ಮದಿನದ ನಿಮಿತ್ತ ಹೆಲ್ಮೆಟ್ ಉಚಿತ ವಿತರಣೆ ಮತ್ತು ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 3826+

ಆರ್ ಟಿ ಸಿ ಬಸ್ ಟಿಪ್ಪರ್ ನಡುವೆ ಅಪಘಾತ 17 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4292+

ನಾಲ್ಕನೇ ಮಹಡಿಯಿಂದ ಹಾರಿ ಜೀವ ಬಿಟ್ಟ ಬಾಲಕಿ

ಒಟ್ಟು ಓದುಗರ ಸಂಖ್ಯೆ : 4331+

ರೇಣುಕಾ ಸ್ವಾಮಿ ಕೊಲೆ ಪ್ರಕರಣ :ದರ್ಶನ್ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ ನಲ್ಲಿ

ಒಟ್ಟು ಓದುಗರ ಸಂಖ್ಯೆ : 4320+

ಆಧಾರ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ

ಒಟ್ಟು ಓದುಗರ ಸಂಖ್ಯೆ : 4324+

ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಕಾನೂನು ಸಂಕಷ್ಟ ತಪ್ಪಿದ್ದಲ್ಲ

ಒಟ್ಟು ಓದುಗರ ಸಂಖ್ಯೆ : 4331+

ವಿರಾಜಪೇಟೆ ಶಾಲೆಯಲ್ಲಿ ಹೆಜ್ಜೆನು ದಾಳಿ: 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯ

ಒಟ್ಟು ಓದುಗರ ಸಂಖ್ಯೆ : 4330+

2030 ರೊಳಗೆ ಸ್ಮಾರ್ಟ್ ಫೋನ್ ಗಳು ಕಣ್ಮರೆ :ಎಲೋನ್ ಮಸ್ಕ್ ಭವಿಷ್ಯ ವಾಣಿ

ಒಟ್ಟು ಓದುಗರ ಸಂಖ್ಯೆ : 4342+

ವೀಣೆ ತಯಾರಿಕಾ ಪೆನ್ನ ಓಬಳಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಒಟ್ಟು ಓದುಗರ ಸಂಖ್ಯೆ : 4350+

ಕಸ ಎಸೆಯುವವರ ವಿಡಿಯೋ ಹಂಚಿ 250 ಬಹುಮಾನ ಪಡೆಯಿರಿ

ಒಟ್ಟು ಓದುಗರ ಸಂಖ್ಯೆ : 4361+

ಪ್ರಾದೇಶಿಕ ಸೇನಾ ನೇಮಕಾತಿ 2025- 1529 ಸೈನಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಓದುಗರ ಸಂಖ್ಯೆ : 4369+

ಅಮೆರಿಕದ ಸುಂಕ: ಭಾರತದ ರಫ್ತು ಶೇ 37.5ರಷ್ಟು ಕುಸಿತ

ಒಟ್ಟು ಓದುಗರ ಸಂಖ್ಯೆ : 4424+

ವಾಸ್ತು ಪ್ರಕಾರ ಗಡಿಯಾರ ಇಡುವ ದಿಕ್ಕು ಯಾವುದು ಗೊತ್ತಾ?

ಒಟ್ಟು ಓದುಗರ ಸಂಖ್ಯೆ : 4438+

ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ 10 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4438+

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಸ್ಪತ್ರೆಗೆ ದಾಖಲು

ಒಟ್ಟು ಓದುಗರ ಸಂಖ್ಯೆ : 4444+

ತುಮಕೂರಿನಲ್ಲಿ ನಕಲಿ ಮದ್ಯ: 15 ಮಂದಿ ಅಸ್ವಸ್ಥ

ಒಟ್ಟು ಓದುಗರ ಸಂಖ್ಯೆ : 4445+

ಬೀದರದಲ್ಲಿ ನಗರದ ಜನವಾಡ ರಸ್ತೆಯಲ್ಲಿ ಅಕ್ರಮ ಒತ್ತುವರಿ ತೆರವು – ಕೋಟ್ಯಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡ

ಒಟ್ಟು ಓದುಗರ ಸಂಖ್ಯೆ : 4455+

70ನೇ ಕನ್ನಡ ರಾಜ್ಯೋತ್ಸವದ ದಿನ ಹೊಸಕೋಟೆ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 4505+

ಮರಿಯಮ್ಮನಹಳ್ಳಿಯಿಂದ ಹೊಸಪೇಟೆವರೆಗೆ ರೈತ ಸಂಘದ ಬೃಹತ್ ಪಾದಯಾತ್ರೆ

ಒಟ್ಟು ಓದುಗರ ಸಂಖ್ಯೆ : 4647+

ಹೊಸಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 4649+

ಮಂಡ್ಯದಲ್ಲಿ 147 ಟನ್ ರಸಗೊಬ್ಬರ ಜಪ್ತಿ – ಕೃಷಿ ಇಲಾಖೆಯ ದಾಳಿ

ಒಟ್ಟು ಓದುಗರ ಸಂಖ್ಯೆ : 4534+

ಬದಿಯನಾಯಕನಹಳ್ಳಿ ಕಂದಾಯ ಗ್ರಾಮ ಘೋಷಣೆ: ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4556+

ಬದಿಯನಾಯಕನಹಳ್ಳಿಗೆ ಕಂದಾಯ ಗ್ರಾಮ ಹುದ್ದೆ – ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4571+

ಕುರುಟಗೆರೆ: “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ – 2025” ಕಾರ್ಯಕ್ರಮ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 4796+

ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ಅಮಾನತು 15ನೇ ಹಣಕಾಸು ಯೋಜನೆ ದುರುಪಯೋಗ – ನಿಯಮ ಉಲ್ಲಂಘನೆ ಆರೋಪ

ಒಟ್ಟು ಓದುಗರ ಸಂಖ್ಯೆ : 4799+

ಶಿರಾ ಸಮೀಪ ಭೀಕರ ಅಪಘಾತ: ಇಬ್ಬರ ಸಾವು, ಏಳು ಮಂದಿ ಗಾಯಗಳು

ಒಟ್ಟು ಓದುಗರ ಸಂಖ್ಯೆ : 4821+

ಕಲಕೇರಿಯಲ್ಲಿ ಮನೆಮನೆಗೆ ಪೊಲೀಸ್ ಜಾಗೃತಿ ಕಾರ್ಯಚರಣೆ

ಒಟ್ಟು ಓದುಗರ ಸಂಖ್ಯೆ : 4842+

ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಒಟ್ಟು ಓದುಗರ ಸಂಖ್ಯೆ : 4896+

ಗಾಂಧಿನಗರ : ಬಿ ಪಿ ಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಅಂಗಾಂಗ ಕಸಿ

ಒಟ್ಟು ಓದುಗರ ಸಂಖ್ಯೆ : 4902+

ಬಿಗ್ ಬಾಸ್ ನಿಂದ ಡಿಧೀರ್ ಹೊರಬಂದ ಮಲ್ಲಮ್ಮ

ಒಟ್ಟು ಓದುಗರ ಸಂಖ್ಯೆ : 4916+

ಜಾಕಿ 42 ಟೀಸರ್ ಬಿಡುಗಡೆ :ಕುದುರೆ ರೇಸ್ ಕಥೆಯಲ್ಲಿ ಕಿರಣ್ ರಾಜ್ ದ್ವಿ ಪಾತ್ರ

ಒಟ್ಟು ಓದುಗರ ಸಂಖ್ಯೆ : 4920+

ಕಾಲೇಜು ಆವರಣದಲ್ಲಿ ಕಾಮಕ್ರೀಡೆಯಲ್ಲಿ ತೊಡಗಿದ ವಿದ್ಯಾರ್ಥಿಗಳು

ಒಟ್ಟು ಓದುಗರ ಸಂಖ್ಯೆ : 4946+

ಯರಗಟ್ಟಿಯಲ್ಲಿ ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರ ಹೋರಾಟ

ಒಟ್ಟು ಓದುಗರ ಸಂಖ್ಯೆ : 4953+