5 ನಿಮಿಷಕ್ಕೆ 400 ಕಿಮೀ – ಇವಿ ಜಗತ್ತಿನ ನಿದ್ದೆಗೆಡಿಸಿದ ಬಿವೈಡಿ!

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್ || ಸ್ಥಳ : ಬೆಂಗಳೂರು
ವರದಿ ದಿನಾಂಕ : 02-04-2025

5 ನಿಮಿಷಕ್ಕೆ 400 ಕಿಮೀ – ಇವಿ ಜಗತ್ತಿನ ನಿದ್ದೆಗೆಡಿಸಿದ ಬಿವೈಡಿ!

ಎಲೆಕ್ಟ್ರಿಕ್ ಕಾರು ಚಾರ್ಜ್‌ ಆಗೋದಕ್ಕೆ ಗಂಟೆಗಟ್ಟಲೇ ಬೇಕು, ಪೆಟ್ರೋಲ್‌ ಕಾರು ಆದ್ರೆ 5 ನಿಮಿಷಕ್ಕೆ ಪೆಟ್ರೋಲ್ ಟ್ಯಾಂಕ್‌ ತುಂಬಿ ಬಿಡುತ್ತೆ. ಯಾರಿಗೆ ಬೇಕು ಈ ಎಲೆಕ್ಟ್ರಿಕ್ ಕಾರು ಎಂದು ನಿಮ್ಮ ಮನಸ್ಸಿನಲ್ಲಿ ತಿರಸ್ಕಾರ ಬಂದಿದ್ದರೆ ಈ ಸುದ್ದಿ ಓದಿ! ಮತ್ಯಾವತ್ತೂ ನೀವು ಎಲೆಕ್ಟ್ರಿಕ್ ಕಾರಿನ ಬಗ್ಗೆ ತಿರಸ್ಕಾರದ ಮಾತಾಡಲ್ಲ!

ಚೀನಾದ ಕಾರು ತಯಾರಕ ಕಂಪನಿ ಬಿಲ್ಡ್ ಯುವರ್ ಡ್ರೀಮ್ (BYD) ಜನರ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ. ಈ ಮೂಲಕ ಕಂಪನಿಯು ದೊಡ್ಡ ಯಶಸ್ಸನ್ನು ಕಂಡಿದೆ. ಕಾರನ್ನು ವೇಗವಾಗಿ ಚಾರ್ಜ್‌ ಮಾಡಲು ವಿಶಿಷ್ಟವಾದ ತಂತ್ರಜ್ಞಾನವನ್ನು ಬಿವೈಡಿ ಪರಿಚಯಿಸಿದೆ. ಈ ತಂತ್ರಜ್ಞಾನದಿಂದ ಕಾರಿನ ಇಂಧನದ ಟ್ಯಾಂಕ್‌ಗೆ ಪೆಟ್ರೋಲ್‌ ತುಂಬುವಷ್ಟೇ ಸಮಯದಲ್ಲಿ ಬ್ಯಾಟರಿ ಚಾರ್ಜ್‌ ಆಗುತ್ತದೆ! ಇದು ಬಿವೈಡಿ ತಂತ್ರಜ್ಞಾನದ ವಿಶೇಷ.

ಈ ಸಮಯದಲ್ಲಿ ಚಾರ್ಜ್‌ ಆದ ಬ್ಯಾಟರಿ, ಸುಮಾರು 400 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದನ್ನು ಎಲೆಕ್ಟ್ರಿಕ್ ಕಾರುಗಳ ವಲಯದಲ್ಲಿ ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ. ಇದು EV ಉದ್ಯಮದ ದಿಕ್ಕನ್ನೇ ಬದಲಾಯಿಸುತ್ತದೆ ಎಂಬ ವಿಶ್ವಾಸ ಸಹ ಮೂಡಿಸಿದೆ.

ಮಾ.17 ರಂದು ಕಂಪನಿಯ ಶೆನ್ಜೆನ್ ಪ್ರಧಾನ ಕಚೇರಿಯಿಂದ BYD ಸಂಸ್ಥಾಪಕ ಮತ್ತು ಅಧ್ಯಕ್ಷ ವಾಂಗ್ ಚುವಾನ್ಫು ಈ ಚಾರ್ಜಿಂಗ್‌ ವ್ಯವಸ್ಥೆಯನ್ನು ಘೋಷಿಸಿದ್ದರು. ಈ ವ್ಯವಸ್ಥೆಗೆ ʻಸೂಪರ್ ಇ-ಪ್ಲಾಟ್‌ಫಾರ್ಮ್ʼ ಎಂದು ಹೆಸರಿಡಲಾಗಿದೆ. ಇದು ಟೆಸ್ಲಾಗಿಂತ ಮೂರು ಪಟ್ಟು ವೇಗವಾಗಿ ಚಾರ್ಜ್‌ ಆಗುವ ಸಾಮರ್ಥ್ಯ ಹೊಂದಿದೆ.

BYDಯ ಹೊಸ ಆರ್ಕಿಟೆಕ್ಚರ್​ 1000 ವೋಲ್ಟ್‌ಗಳ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 1000 ಕಿಲೋವ್ಯಾಟ್‌ಗಳವರೆಗೆ (1 ಮೆಗಾವ್ಯಾಟ್) ಚಾರ್ಜಿಂಗ್ ವೇಗವನ್ನು ಹೊಂದಿದೆ. ಇದು ಟೆಸ್ಲಾದ ಹೊಸ V4 ಸೂಪರ್‌ಚಾರ್ಜರ್‌ಗೆ ಹೋಲಿಸಿದರೆ ಅದು ಸೂಪರ್‌ಚಾರ್ಜರ್ ಗರಿಷ್ಠ 500kW ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 15 ನಿಮಿಷಗಳಲ್ಲಿ ಸುಮಾರು 275 ಕಿಮೀ ಸಂಚರಿಸುವಷ್ಟು ಬ್ಯಾಟರಿ ಚಾರ್ಜ್‌ ಆಗುತ್ತದೆ. BYD ಯ ಸೂಪರ್‌ಚಾರ್ಜರ್ 3 ಪಟ್ಟು ಕಡಿಮೆ ಸಮಯದಲ್ಲಿ ಟೆಸ್ಲಾಗಿಂತ ಹೆಚ್ಚಿನ ದೂರ ಕ್ರಮಿಸುವ ಶಕ್ತಿಯನ್ನು ಬ್ಯಾಟರಿಗೆ ಒದಗಿಸುತ್ತದೆ.

ಅತ್ಯಂತ ಸುರಕ್ಷಿತ ಬ್ಯಾಟರಿ : BYD 1500 ವೋಲ್ಟ್‌ಗಳವರೆಗಿನ ಸಿಲಿಕಾನ್ ಕಾರ್ಬೈಡ್ ಪವರ್ ಚಿಪ್‌ಗಳೊಂದಿಗೆ ತನ್ನದೇ ಆದ ಫ್ಲ್ಯಾಶ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿ ಅಭಿವೃದ್ಧಿಪಡಿಸಿದ ಬ್ಲೇಡ್ ಲಿಥಿಯಂ-ಐಯಾನ್ ಫಾಸ್ಫೇಟ್ ಬ್ಯಾಟರಿ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ EV ಬ್ಯಾಟರಿಯಾಗಿದೆ.

BYDಯ ಕಾರುಗಳಲ್ಲಿ ತನ್ನದೇ ಆದ ಅಭಿವೃದ್ಧಿಪಡಿಸಿದ BLADE ಬ್ಯಾಟರಿ ತಂತ್ರಜ್ಞಾನವನ್ನು ಬಳಸುತ್ತದೆ. ಇದನ್ನು ಸೂಪರ್ ಇ-ಪ್ಲಾಟ್‌ಫಾರ್ಮ್ ಪ್ರಕಾರ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸಮತಟ್ಟಾದ ರಚನೆ ಇತರ ಕಾರು ತಯಾರಕರು ಬಳಸುವ ಸಿಲಿಂಡರ್ ಮತ್ತು ಪೌಲ್ ವಿನ್ಯಾಸ ಬ್ಯಾಟರಿಗಳಿಗಿಂತ ಉತ್ತಮವಾಗಿದೆ.

ಸೂಪರ್‌ಚಾರ್ಜರ್‌ನ ಅನಾನೂಕೂಲವೇನು?: BYDಯ ಈ ಸೂಪರ್‌ಚಾರ್ಜರ್ ಬ್ಯಾಟರಿಗೆ (Battery) ಅತಿ ಹೆಚ್ಚಿನ ವೋಲ್ಟೇಜ್‌ನಲ್ಲಿ ಕರೆಂಟ್ ಪೂರೈಸುತ್ತದೆ. ಇದು ಕೆಲವು ಬ್ಯಾಟರಿಗಳಿಗೆ ಹಾನಿಕಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ಕಾರುಗಳಲ್ಲಿ NMC (ನಿಕಲ್ ಮ್ಯಾಂಗನೀಸ್ ಕೋಬಾಲ್ಟ್), LFP (ಲಿಥಿಯಂ ಐರನ್ ಫಾಸ್ಫೇಟ್) ನಂತಹ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಹೆಚ್ಚಿನ ವೋಲ್ಟೇಜ್‌ನಿಂದಾಗಿ ಈ ಬ್ಯಾಟರಿಗಳು ಬೇಗನೆ ಬಿಸಿಯಾಗಬಹುದು. ಅಷ್ಟೇ ಅಲ್ಲ ಬ್ಯಾಟರಿ ವೇಗವಾಗಿ ಖಾಲಿಯಾಗುವ ಸಂಭವ ಇದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಸೂಪರ್‌ಚಾರ್ಜರ್‌ ಯಾವ ಮಾಡೆಲ್‌ ಕಾರಿಗೆ ಲಭ್ಯ? : BYD ತನ್ನ ಎರಡು ಪ್ರೀಮಿಯಂ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ನೀಡುತ್ತಿದೆ. ಇದರಲ್ಲಿ ಹಾನ್ ಎಲ್ ಸೆಡಾನ್ ಮತ್ತು ಟ್ಯಾಂಗ್ ಎಲ್ ಎಸ್‌ಯುವಿ ಸೇರಿವೆ. ಅವುಗಳ ಬೆಲೆ ಕ್ರಮವಾಗಿ 270,000 ಯುವಾನ್ (30 ಲಕ್ಷ ರೂ.) ಮತ್ತು 280,000 ಯುವಾನ್ (33.5 ಲಕ್ಷ ರೂ.) ಈ ಎರಡೂ ಕಾರುಗಳಲ್ಲಿ ಕಂಪನಿಯು ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ವ್ಯವಸ್ಥೆಯನ್ನು ಒದಗಿಸಿದೆ.

ಸೂಪರ್‌ಚಾರ್ಜರ್‌ನಿಂದ ಬಿವೈಡಿ ಮಾರಾಟ ಹೆಚ್ಚಳ : ಸೂಪರ್‌ಚಾರ್ಜರ್‌ನಿಂದ ಚೀನಾ ಕಳೆದ ವರ್ಷ ಇವಿ ಮಾರಾಟದಲ್ಲಿ 40% ಬೆಳವಣಿಗೆಯನ್ನು ಸಾಧಿಸಿತ್ತು. ಇನ್ನೂ ಚೀನಾದಾದ್ಯಂತ 4,000 ಕ್ಕೂ ಹೆಚ್ಚು ಹೊಸ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬಿವೈಡಿ ಮುಂದಾಗಿದೆ. ಈ ಸುದ್ದಿಯ ಬೆನ್ನಲ್ಲೇ ಅಮೆರಿಕ ಮೂಲದ ಟೆಸ್ಲಾ ಷೇರುಗಳು ಕುಸಿತ ಕಂಡಿತ್ತು.

ಕೆಂಭಾವಿ ಪಟ್ಟಣದಲ್ಲಿ 100 ನೇ ವರ್ಷದ ಪಥ ಸಂಚಲನಕ್ಕೆ ಸ್ವಯಂಸೇವಕರ ಸಂಘ ಸಿದ್ದ

ಒಟ್ಟು ಓದುಗರ ಸಂಖ್ಯೆ : 1585+

ಮಂಡ್ಯ ಡಿ.ಸಿ. ಕಚೇರಿಯ ಮುಂದೆ ರೈತ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ

ಒಟ್ಟು ಓದುಗರ ಸಂಖ್ಯೆ : 1645+

ಕೊರಟಗೆರೆಯಲ್ಲಿ ಪ.ಪಂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ

ಒಟ್ಟು ಓದುಗರ ಸಂಖ್ಯೆ : 1786+

ಯಾದಗಿರಿ ರೈತ ಸಂಘದಲ್ಲಿ ಹೊಸ ನೇಮಕಾತಿ: ದೇವಿಂದ್ರಪ್ಪ ಕೋಲಕಾರ ಜಿಲ್ಲಾ ಉಪಾಧ್ಯಕ್ಷ

ಒಟ್ಟು ಓದುಗರ ಸಂಖ್ಯೆ : 1662+

ಹಾಸನ: ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದ್ರಿ ಹಾಸನ ಜಿಲ್ಲೆ ಪ್ರವಾಸ

ಒಟ್ಟು ಓದುಗರ ಸಂಖ್ಯೆ : 1631+

ಮಂಜುನಾಥ ಜಿ ಬೇವೂರು, ಕೊಟ್ಟೂರು ತಾಲೂಕು – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಒಟ್ಟು ಓದುಗರ ಸಂಖ್ಯೆ : 1653+

ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಸನ್ಮಾನ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 1693+

ಬಾದಾಮಿ ಅಡೆಗಲ್ ಗ್ರಾಮದಲ್ಲಿ ಹೋಳಿ ಹಬ್ಬದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ

ಒಟ್ಟು ಓದುಗರ ಸಂಖ್ಯೆ : 1702+

ಹರಪನಹಳ್ಳಿ: ಪುರಸಭೆಯ ನೂತನ ಕಟ್ಟಡದ ಭೂಮಿಪೂಜೆ

ಒಟ್ಟು ಓದುಗರ ಸಂಖ್ಯೆ : 1711+

ಕಲಘಟಗಿ ಕಬ್ಬು ಬೆಳೆಗಾರರ ಸಂಘಟನೆ ಹೋರಾಟ ಫಲಿಸುತ್ತದೆ: ರೈತರಿಗೆ ₹42 ಕೋಟಿ ಲಾಭ

ಒಟ್ಟು ಓದುಗರ ಸಂಖ್ಯೆ : 1721+

ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು

ಒಟ್ಟು ಓದುಗರ ಸಂಖ್ಯೆ : 1935+

ಜನಜಾತಿ ಗೌರವ ದಿನ ಆಚರಣೆಗಾಗಿ ಬಿಜೆಪಿ ಎಸ್‌ಟಿ ಮೋರ್ಚಾದ ಸಿದ್ಧತಾ ಸಭೆ

ಒಟ್ಟು ಓದುಗರ ಸಂಖ್ಯೆ : 1964+

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲಕ್ಕೆ ಒಪ್ಪಿಕೊಟ್ಟ DC ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆಂಭಾವಿ

ಒಟ್ಟು ಓದುಗರ ಸಂಖ್ಯೆ : 2075+

ಸುರಪುರ ತಾಲೂಕು ವಕೀಲರ ಸಂಘದ ವತಿಯಿಂದ ರಾಮನಾಯಕ ಹರಹಳ್ಳಿಯವರಿಗೆ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 2371+

ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ಬಸ್ ತೊಂದರೆ: ಹೆಚ್ಚುವರಿ ಬಸ್ಸುಗಳ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 2329+

ಜನ್ಮದಿನದ ನಿಮಿತ್ತ ಹೆಲ್ಮೆಟ್ ಉಚಿತ ವಿತರಣೆ ಮತ್ತು ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 3826+

ಆರ್ ಟಿ ಸಿ ಬಸ್ ಟಿಪ್ಪರ್ ನಡುವೆ ಅಪಘಾತ 17 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4292+

ನಾಲ್ಕನೇ ಮಹಡಿಯಿಂದ ಹಾರಿ ಜೀವ ಬಿಟ್ಟ ಬಾಲಕಿ

ಒಟ್ಟು ಓದುಗರ ಸಂಖ್ಯೆ : 4331+

ರೇಣುಕಾ ಸ್ವಾಮಿ ಕೊಲೆ ಪ್ರಕರಣ :ದರ್ಶನ್ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ ನಲ್ಲಿ

ಒಟ್ಟು ಓದುಗರ ಸಂಖ್ಯೆ : 4320+

ಆಧಾರ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ

ಒಟ್ಟು ಓದುಗರ ಸಂಖ್ಯೆ : 4324+

ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಕಾನೂನು ಸಂಕಷ್ಟ ತಪ್ಪಿದ್ದಲ್ಲ

ಒಟ್ಟು ಓದುಗರ ಸಂಖ್ಯೆ : 4331+

ವಿರಾಜಪೇಟೆ ಶಾಲೆಯಲ್ಲಿ ಹೆಜ್ಜೆನು ದಾಳಿ: 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯ

ಒಟ್ಟು ಓದುಗರ ಸಂಖ್ಯೆ : 4330+

2030 ರೊಳಗೆ ಸ್ಮಾರ್ಟ್ ಫೋನ್ ಗಳು ಕಣ್ಮರೆ :ಎಲೋನ್ ಮಸ್ಕ್ ಭವಿಷ್ಯ ವಾಣಿ

ಒಟ್ಟು ಓದುಗರ ಸಂಖ್ಯೆ : 4342+

ವೀಣೆ ತಯಾರಿಕಾ ಪೆನ್ನ ಓಬಳಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಒಟ್ಟು ಓದುಗರ ಸಂಖ್ಯೆ : 4350+

ಕಸ ಎಸೆಯುವವರ ವಿಡಿಯೋ ಹಂಚಿ 250 ಬಹುಮಾನ ಪಡೆಯಿರಿ

ಒಟ್ಟು ಓದುಗರ ಸಂಖ್ಯೆ : 4361+

ಪ್ರಾದೇಶಿಕ ಸೇನಾ ನೇಮಕಾತಿ 2025- 1529 ಸೈನಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಓದುಗರ ಸಂಖ್ಯೆ : 4369+

ಅಮೆರಿಕದ ಸುಂಕ: ಭಾರತದ ರಫ್ತು ಶೇ 37.5ರಷ್ಟು ಕುಸಿತ

ಒಟ್ಟು ಓದುಗರ ಸಂಖ್ಯೆ : 4424+

ವಾಸ್ತು ಪ್ರಕಾರ ಗಡಿಯಾರ ಇಡುವ ದಿಕ್ಕು ಯಾವುದು ಗೊತ್ತಾ?

ಒಟ್ಟು ಓದುಗರ ಸಂಖ್ಯೆ : 4438+

ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ 10 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4438+

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಸ್ಪತ್ರೆಗೆ ದಾಖಲು

ಒಟ್ಟು ಓದುಗರ ಸಂಖ್ಯೆ : 4444+

ತುಮಕೂರಿನಲ್ಲಿ ನಕಲಿ ಮದ್ಯ: 15 ಮಂದಿ ಅಸ್ವಸ್ಥ

ಒಟ್ಟು ಓದುಗರ ಸಂಖ್ಯೆ : 4445+

ಬೀದರದಲ್ಲಿ ನಗರದ ಜನವಾಡ ರಸ್ತೆಯಲ್ಲಿ ಅಕ್ರಮ ಒತ್ತುವರಿ ತೆರವು – ಕೋಟ್ಯಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡ

ಒಟ್ಟು ಓದುಗರ ಸಂಖ್ಯೆ : 4455+

70ನೇ ಕನ್ನಡ ರಾಜ್ಯೋತ್ಸವದ ದಿನ ಹೊಸಕೋಟೆ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 4505+

ಮರಿಯಮ್ಮನಹಳ್ಳಿಯಿಂದ ಹೊಸಪೇಟೆವರೆಗೆ ರೈತ ಸಂಘದ ಬೃಹತ್ ಪಾದಯಾತ್ರೆ

ಒಟ್ಟು ಓದುಗರ ಸಂಖ್ಯೆ : 4647+

ಹೊಸಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 4649+

ಮಂಡ್ಯದಲ್ಲಿ 147 ಟನ್ ರಸಗೊಬ್ಬರ ಜಪ್ತಿ – ಕೃಷಿ ಇಲಾಖೆಯ ದಾಳಿ

ಒಟ್ಟು ಓದುಗರ ಸಂಖ್ಯೆ : 4534+

ಬದಿಯನಾಯಕನಹಳ್ಳಿ ಕಂದಾಯ ಗ್ರಾಮ ಘೋಷಣೆ: ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4556+

ಬದಿಯನಾಯಕನಹಳ್ಳಿಗೆ ಕಂದಾಯ ಗ್ರಾಮ ಹುದ್ದೆ – ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4571+

ಕುರುಟಗೆರೆ: “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ – 2025” ಕಾರ್ಯಕ್ರಮ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 4796+

ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ಅಮಾನತು 15ನೇ ಹಣಕಾಸು ಯೋಜನೆ ದುರುಪಯೋಗ – ನಿಯಮ ಉಲ್ಲಂಘನೆ ಆರೋಪ

ಒಟ್ಟು ಓದುಗರ ಸಂಖ್ಯೆ : 4799+

ಶಿರಾ ಸಮೀಪ ಭೀಕರ ಅಪಘಾತ: ಇಬ್ಬರ ಸಾವು, ಏಳು ಮಂದಿ ಗಾಯಗಳು

ಒಟ್ಟು ಓದುಗರ ಸಂಖ್ಯೆ : 4821+

ಕಲಕೇರಿಯಲ್ಲಿ ಮನೆಮನೆಗೆ ಪೊಲೀಸ್ ಜಾಗೃತಿ ಕಾರ್ಯಚರಣೆ

ಒಟ್ಟು ಓದುಗರ ಸಂಖ್ಯೆ : 4842+

ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಒಟ್ಟು ಓದುಗರ ಸಂಖ್ಯೆ : 4896+

ಗಾಂಧಿನಗರ : ಬಿ ಪಿ ಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಅಂಗಾಂಗ ಕಸಿ

ಒಟ್ಟು ಓದುಗರ ಸಂಖ್ಯೆ : 4902+

ಬಿಗ್ ಬಾಸ್ ನಿಂದ ಡಿಧೀರ್ ಹೊರಬಂದ ಮಲ್ಲಮ್ಮ

ಒಟ್ಟು ಓದುಗರ ಸಂಖ್ಯೆ : 4916+

ಜಾಕಿ 42 ಟೀಸರ್ ಬಿಡುಗಡೆ :ಕುದುರೆ ರೇಸ್ ಕಥೆಯಲ್ಲಿ ಕಿರಣ್ ರಾಜ್ ದ್ವಿ ಪಾತ್ರ

ಒಟ್ಟು ಓದುಗರ ಸಂಖ್ಯೆ : 4920+

ಕಾಲೇಜು ಆವರಣದಲ್ಲಿ ಕಾಮಕ್ರೀಡೆಯಲ್ಲಿ ತೊಡಗಿದ ವಿದ್ಯಾರ್ಥಿಗಳು

ಒಟ್ಟು ಓದುಗರ ಸಂಖ್ಯೆ : 4946+

ಯರಗಟ್ಟಿಯಲ್ಲಿ ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರ ಹೋರಾಟ

ಒಟ್ಟು ಓದುಗರ ಸಂಖ್ಯೆ : 4953+