ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ;

ವರದಿಗಾರರು : ಶಾಹಿದ್ ಶೇಖ್ || ಸ್ಥಳ : ಹಗರಿಬೊಮ್ಮನಹಳ್ಳಿ
ವರದಿ ದಿನಾಂಕ : 23-05-2025

ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ;

India's indigenous alternative to Russia's S-400 system: ವಿಶ್ವದ ಬಲಿಷ್ಠ ಡಿಫೆನ್ಸ್ ಸಿಸ್ಟಂ ಎನಿಸಬಲ್ಲ, ಮತ್ತು ರಷ್ಯಾದ ಎಸ್-400 ಸಿಸ್ಟಂಗೆ ಪರ್ಯಾಯವೆನಿಸಬಹುದಾದ ಪ್​ರಾಜೆಕ್ಟ್ ಕುಶ ಸಿದ್ಧವಾಗುತ್ತಿದೆ. ಡಿಆರ್​​ಡಿಒ ಜೊತೆ ಈ ಪ್ರಾಜೆಕ್ಟ್​​ಗೆ ಬೆಂಗಳೂರಿನ ಬಿಇಎಲ್ ಡೆವಲಪ್ಮೆಂಟ್ ಪಾರ್ಟ್ನರ್ ಆಗಿದೆ. 40,000 ಕೋಟಿ ರೂ ಯೋಜನೆಯ ಆರ್ಡರ್ ಪಡೆಯುವ ನಿರೀಕ್ಷೆಯಲ್ಲಿ ಬಿಇಎಲ್ ಇದೆ.

ಬೆಂಗಳೂರು, ಮೇ 22: ಆಪರೇಷನ್ ಸಿಂದೂರದ ಬಳಿಕ ಭಾರತದ ಮಿಲಿಟರಿ ಸಾಮರ್ಥ್ಯ ಜಗತ್ತಿನ ಹಲವರ ಗಮನ ಸೆಳೆದಿದೆ. ಡಿಫೆನ್ಸ್ ಕ್ಷೇತ್ರದಲ್ಲಿ ಭಾರತದ ಒಂದೊಂದು ಹೆಜ್ಜೆಯನ್ನೂ ಗಮನದಿಂದ ನೋಡಲಾಗುತ್ತಿದೆ. ಈ ಮಧ್ಯೆ ಭಾರತ ಹಿಂದೆಂದಿಗಿಂತ ವೇಗವಾಗಿ ಡಿಫೆನ್ಸ್ ಪ್ರಾಜೆಕ್ಟ್​​ಗಳನ್ನು ನಡೆಸಲು ಮುಂದಾಗಿದೆ. ಪ್ರಾಜೆಕ್ಟ್ ಕುಶವನ್ನು (Project Kusha) ಬೇಗನೇ ಕಾರ್ಯಗತಗೊಳಿಸುವ ಸಾಧ್ಯತೆ ಇದೆ. ಆಪರೇಷನ್ ಸಿಂದೂರದಲ್ಲಿ (Operation Sindoor) ಭಾರತದ ವಾಯು ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಎಸ್-400 ಡಿಫೆನ್ಸ್ ಸಿಸ್ಟಂಗೆ ಪರ್ಯಾಯವಾಗಿ ತಯಾರಾಗುತ್ತಿರುವುದೇ ಪ್ರಾಜೆಕ್ಟ್ ಕುಶ. ಡಿಆರ್​​ಡಿಒ ಈ ಪ್ರಾಜೆಕ್ಟ್ ಕುಶದ ಮೂಲ ನಿರ್ಮಾತೃ. ಬಿಇಎಲ್ ಕೂಡ ಈ ಪ್ರಾಜೆಕ್ಟ್​​​ನಲ್ಲಿ ಡಿಆರ್​​ಡಿಒ ಜೊತೆ ಇದೆ. ಈ ಯೋಜನೆಯಲ್ಲಿ ಡಿಆರ್​ಡಿಒಗೆ ಬಿಇಎಲ್ ಡೆವಲಪ್ಮೆಂಟ್ ಪಾರ್ಟ್ನರ್ ಆಗಿದೆ. ಪ್ರಾಜೆಕ್ಟ್ ಕುಶ ಸಂಬಂಧ ಬಿಇಎಲ್ 40,000 ಕೋಟಿ ರೂ ಆರ್ಡರ್​​ನ ನಿರೀಕ್ಷೆಯಲ್ಲಿದೆ.

ಏನಿದು ಪ್ರಾಜೆಕ್ಟ್ ಕುಶ? ಕುಶ ಎನ್ನುವುದು ರಾಮಾಯಣದಲ್ಲಿ ಬರುವ ರಾಮನ ಇಬ್ಬರು ಮಕ್ಕಳಲ್ಲಿ ಒಬ್ಬನ ಹೆಸರು. ಯುದ್ಧದಲ್ಲಿ, ಬಿಲ್ವಿದ್ಯೆಯಲ್ಲಿ ಸ್ವಂತ ಅಪ್ಪನನ್ನೇ ಸೋಲಿಸಿದ ಕುಶ. ಭಾರತದ ಬಲಿಷ್ಠ ಏರ್ ಡಿಫೆನ್ಸ್ ಸಿಸ್ಟಂಗೆ ಈ ಹೆಸರು ಇಡಲಾಗಿದೆ. ರಷ್ಯಾದ ಎಸ್-400 ಏರ್ ಡಿಫೆನ್ಸ್​​ಗೆ ಪರ್ಯಾಯವಾಗಿ ಪ್ರಾಜೆಕ್ಟ್ ಕುಶ ರೂಪಿಸಲಾಗುತ್ತಿದೆ. ಎಸ್-400 ಸಿಸ್ಟಂ ದೂರ ಶ್ರೇಣಿಯ ಗುರಿ ಮೇಲೆ ಆಕ್ರಮಣ ಮಾಡಬಲ್ಲುದು. 400 ಕಿಮೀವರೆಗಿನ ಶ್ರೇಣಿ ಇರುತ್ತದೆ. ನಾಲ್ಕು ರೀತಿಯ ಕ್ಷಿಪಣಿಗಳು ಈ ಸಿಸ್ಟಂನಲ್ಲಿ ಇರುತ್ತವೆ.

ಕುಶ ಸಿಸ್ಟಂ ಕೂಡ 350 ಕಿಮೀ ದೂರದ ರೇಂಜ್​​ನಲ್ಲಿ ಇರುತ್ತದೆ. ಇದರಲ್ಲಿ ಮೂರು ರೀತಿ ಕ್ಷಿಪಣಿಗಳನ್ನು ಒಳಗೊಂಡಿರಲಾಗುತ್ತದೆ. ಈ ಮೂರು ಕೂಡ 150 ಕಿಮೀ, 250 ಕಿಮೀ ಮತ್ತು 350 ಕಿಮೀ ಶ್ರೇಣಿಯ ಸಾಮರ್ಥ್ಯದವಾಗಿರುತ್ತವೆ.

2022ರಲ್ಲೇ ಪ್ರಾಜೆಕ್ಟ್ ಕುಶಗೆ ಅನುಮೋದನೆ… ಕೇಂದ್ರ ಸರ್ಕಾರವು 2022ರಲ್ಲೇ ಪ್ರಾಜೆಕ್ಟ್ ಕುಶಾಗೆ ಅನುಮೋದನೆ ನೀಡಿದೆ. ಒಟ್ಟು 8 ಸ್ಕ್ವಾಡ್ರಾನ್​​ಗಳಿಗೆ ಕುಶ ಸಿಸ್ಟಂ ಅಳವಡಿಸಲು ನಿರ್ಧರಿಸಲಾಗಿದೆ. ಡಿಆರ್​​ಡಿಒದಿಂದ ಪ್ರೋಟೋಟೈಪ್ ಸಿದ್ಧವಾಗುತ್ತಿದೆ. ರಾಡಾರ್, ಇಂಟರ್​​ಸೆಪ್ಟರ್ ಹಾಗು ಇನ್ನೂ ಹಲವು ಸಬ್​​ಸಿಸ್ಟಂಗಳನ್ನು ಅದರ ವಿವಿಧ ಲ್ಯಾಬ್​​ಗಳಲ್ಲಿ ತಯಾರಿಸಲಾಗುತ್ತಿದೆ. ಬಿಇಎಲ್ ಕೂಡ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಈಗ ಸಿಸ್ಟಂ ಇಂಟಿಗ್ರೇಶನ್ ಕೆಲಸ ಆಗಬೇಕಿದೆ. ಆ ಜವಾಬ್ದಾರಿ ಬಿಇಎಲ್​​ಗೆ ಸಿಗುತ್ತದೆ.

ಮುಂದಿನ ಒಂದು ಅಥವಾ ಒಂದೂವರೆ ವರ್ಷದೊಳಗೆ ಕುಶ ಸಿಸ್ಟಂನ ಪ್ರೋಟೋಟೈಪ್ ಸಿದ್ಧವಾಗಲಿದೆ. ಅದಾದ ಬಳಿಕ ಕಠಿಣತಮ ಪರೀಕ್ಷೆಗಳು ನಡೆಯಲಿವೆ. ಅದು ಯಶಸ್ವಿಯಾದ ಬಳಿಕ ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ. 2028ರೊಳಗೆ ಇವೆಲ್ಲವೂ ಮುಗಿಯುವ ನಿರೀಕ್ಷೆ ಇದೆ.

ಕೆಂಭಾವಿ ಪಟ್ಟಣದಲ್ಲಿ 100 ನೇ ವರ್ಷದ ಪಥ ಸಂಚಲನಕ್ಕೆ ಸ್ವಯಂಸೇವಕರ ಸಂಘ ಸಿದ್ದ

ಒಟ್ಟು ಓದುಗರ ಸಂಖ್ಯೆ : 1585+

ಮಂಡ್ಯ ಡಿ.ಸಿ. ಕಚೇರಿಯ ಮುಂದೆ ರೈತ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ

ಒಟ್ಟು ಓದುಗರ ಸಂಖ್ಯೆ : 1645+

ಕೊರಟಗೆರೆಯಲ್ಲಿ ಪ.ಪಂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ

ಒಟ್ಟು ಓದುಗರ ಸಂಖ್ಯೆ : 1786+

ಯಾದಗಿರಿ ರೈತ ಸಂಘದಲ್ಲಿ ಹೊಸ ನೇಮಕಾತಿ: ದೇವಿಂದ್ರಪ್ಪ ಕೋಲಕಾರ ಜಿಲ್ಲಾ ಉಪಾಧ್ಯಕ್ಷ

ಒಟ್ಟು ಓದುಗರ ಸಂಖ್ಯೆ : 1662+

ಹಾಸನ: ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದ್ರಿ ಹಾಸನ ಜಿಲ್ಲೆ ಪ್ರವಾಸ

ಒಟ್ಟು ಓದುಗರ ಸಂಖ್ಯೆ : 1631+

ಮಂಜುನಾಥ ಜಿ ಬೇವೂರು, ಕೊಟ್ಟೂರು ತಾಲೂಕು – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಒಟ್ಟು ಓದುಗರ ಸಂಖ್ಯೆ : 1653+

ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಸನ್ಮಾನ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 1693+

ಬಾದಾಮಿ ಅಡೆಗಲ್ ಗ್ರಾಮದಲ್ಲಿ ಹೋಳಿ ಹಬ್ಬದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ

ಒಟ್ಟು ಓದುಗರ ಸಂಖ್ಯೆ : 1702+

ಹರಪನಹಳ್ಳಿ: ಪುರಸಭೆಯ ನೂತನ ಕಟ್ಟಡದ ಭೂಮಿಪೂಜೆ

ಒಟ್ಟು ಓದುಗರ ಸಂಖ್ಯೆ : 1711+

ಕಲಘಟಗಿ ಕಬ್ಬು ಬೆಳೆಗಾರರ ಸಂಘಟನೆ ಹೋರಾಟ ಫಲಿಸುತ್ತದೆ: ರೈತರಿಗೆ ₹42 ಕೋಟಿ ಲಾಭ

ಒಟ್ಟು ಓದುಗರ ಸಂಖ್ಯೆ : 1721+

ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು

ಒಟ್ಟು ಓದುಗರ ಸಂಖ್ಯೆ : 1935+

ಜನಜಾತಿ ಗೌರವ ದಿನ ಆಚರಣೆಗಾಗಿ ಬಿಜೆಪಿ ಎಸ್‌ಟಿ ಮೋರ್ಚಾದ ಸಿದ್ಧತಾ ಸಭೆ

ಒಟ್ಟು ಓದುಗರ ಸಂಖ್ಯೆ : 1964+

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲಕ್ಕೆ ಒಪ್ಪಿಕೊಟ್ಟ DC ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆಂಭಾವಿ

ಒಟ್ಟು ಓದುಗರ ಸಂಖ್ಯೆ : 2075+

ಸುರಪುರ ತಾಲೂಕು ವಕೀಲರ ಸಂಘದ ವತಿಯಿಂದ ರಾಮನಾಯಕ ಹರಹಳ್ಳಿಯವರಿಗೆ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 2371+

ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ಬಸ್ ತೊಂದರೆ: ಹೆಚ್ಚುವರಿ ಬಸ್ಸುಗಳ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 2329+

ಜನ್ಮದಿನದ ನಿಮಿತ್ತ ಹೆಲ್ಮೆಟ್ ಉಚಿತ ವಿತರಣೆ ಮತ್ತು ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 3826+

ಆರ್ ಟಿ ಸಿ ಬಸ್ ಟಿಪ್ಪರ್ ನಡುವೆ ಅಪಘಾತ 17 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4292+

ನಾಲ್ಕನೇ ಮಹಡಿಯಿಂದ ಹಾರಿ ಜೀವ ಬಿಟ್ಟ ಬಾಲಕಿ

ಒಟ್ಟು ಓದುಗರ ಸಂಖ್ಯೆ : 4331+

ರೇಣುಕಾ ಸ್ವಾಮಿ ಕೊಲೆ ಪ್ರಕರಣ :ದರ್ಶನ್ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ ನಲ್ಲಿ

ಒಟ್ಟು ಓದುಗರ ಸಂಖ್ಯೆ : 4320+

ಆಧಾರ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ

ಒಟ್ಟು ಓದುಗರ ಸಂಖ್ಯೆ : 4324+

ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಕಾನೂನು ಸಂಕಷ್ಟ ತಪ್ಪಿದ್ದಲ್ಲ

ಒಟ್ಟು ಓದುಗರ ಸಂಖ್ಯೆ : 4331+

ವಿರಾಜಪೇಟೆ ಶಾಲೆಯಲ್ಲಿ ಹೆಜ್ಜೆನು ದಾಳಿ: 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯ

ಒಟ್ಟು ಓದುಗರ ಸಂಖ್ಯೆ : 4330+

2030 ರೊಳಗೆ ಸ್ಮಾರ್ಟ್ ಫೋನ್ ಗಳು ಕಣ್ಮರೆ :ಎಲೋನ್ ಮಸ್ಕ್ ಭವಿಷ್ಯ ವಾಣಿ

ಒಟ್ಟು ಓದುಗರ ಸಂಖ್ಯೆ : 4342+

ವೀಣೆ ತಯಾರಿಕಾ ಪೆನ್ನ ಓಬಳಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಒಟ್ಟು ಓದುಗರ ಸಂಖ್ಯೆ : 4350+

ಕಸ ಎಸೆಯುವವರ ವಿಡಿಯೋ ಹಂಚಿ 250 ಬಹುಮಾನ ಪಡೆಯಿರಿ

ಒಟ್ಟು ಓದುಗರ ಸಂಖ್ಯೆ : 4361+

ಪ್ರಾದೇಶಿಕ ಸೇನಾ ನೇಮಕಾತಿ 2025- 1529 ಸೈನಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಓದುಗರ ಸಂಖ್ಯೆ : 4369+

ಅಮೆರಿಕದ ಸುಂಕ: ಭಾರತದ ರಫ್ತು ಶೇ 37.5ರಷ್ಟು ಕುಸಿತ

ಒಟ್ಟು ಓದುಗರ ಸಂಖ್ಯೆ : 4424+

ವಾಸ್ತು ಪ್ರಕಾರ ಗಡಿಯಾರ ಇಡುವ ದಿಕ್ಕು ಯಾವುದು ಗೊತ್ತಾ?

ಒಟ್ಟು ಓದುಗರ ಸಂಖ್ಯೆ : 4438+

ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ 10 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4438+

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಸ್ಪತ್ರೆಗೆ ದಾಖಲು

ಒಟ್ಟು ಓದುಗರ ಸಂಖ್ಯೆ : 4444+

ತುಮಕೂರಿನಲ್ಲಿ ನಕಲಿ ಮದ್ಯ: 15 ಮಂದಿ ಅಸ್ವಸ್ಥ

ಒಟ್ಟು ಓದುಗರ ಸಂಖ್ಯೆ : 4445+

ಬೀದರದಲ್ಲಿ ನಗರದ ಜನವಾಡ ರಸ್ತೆಯಲ್ಲಿ ಅಕ್ರಮ ಒತ್ತುವರಿ ತೆರವು – ಕೋಟ್ಯಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡ

ಒಟ್ಟು ಓದುಗರ ಸಂಖ್ಯೆ : 4455+

70ನೇ ಕನ್ನಡ ರಾಜ್ಯೋತ್ಸವದ ದಿನ ಹೊಸಕೋಟೆ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 4505+

ಮರಿಯಮ್ಮನಹಳ್ಳಿಯಿಂದ ಹೊಸಪೇಟೆವರೆಗೆ ರೈತ ಸಂಘದ ಬೃಹತ್ ಪಾದಯಾತ್ರೆ

ಒಟ್ಟು ಓದುಗರ ಸಂಖ್ಯೆ : 4647+

ಹೊಸಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 4649+

ಮಂಡ್ಯದಲ್ಲಿ 147 ಟನ್ ರಸಗೊಬ್ಬರ ಜಪ್ತಿ – ಕೃಷಿ ಇಲಾಖೆಯ ದಾಳಿ

ಒಟ್ಟು ಓದುಗರ ಸಂಖ್ಯೆ : 4534+

ಬದಿಯನಾಯಕನಹಳ್ಳಿ ಕಂದಾಯ ಗ್ರಾಮ ಘೋಷಣೆ: ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4556+

ಬದಿಯನಾಯಕನಹಳ್ಳಿಗೆ ಕಂದಾಯ ಗ್ರಾಮ ಹುದ್ದೆ – ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4571+

ಕುರುಟಗೆರೆ: “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ – 2025” ಕಾರ್ಯಕ್ರಮ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 4796+

ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ಅಮಾನತು 15ನೇ ಹಣಕಾಸು ಯೋಜನೆ ದುರುಪಯೋಗ – ನಿಯಮ ಉಲ್ಲಂಘನೆ ಆರೋಪ

ಒಟ್ಟು ಓದುಗರ ಸಂಖ್ಯೆ : 4799+

ಶಿರಾ ಸಮೀಪ ಭೀಕರ ಅಪಘಾತ: ಇಬ್ಬರ ಸಾವು, ಏಳು ಮಂದಿ ಗಾಯಗಳು

ಒಟ್ಟು ಓದುಗರ ಸಂಖ್ಯೆ : 4821+

ಕಲಕೇರಿಯಲ್ಲಿ ಮನೆಮನೆಗೆ ಪೊಲೀಸ್ ಜಾಗೃತಿ ಕಾರ್ಯಚರಣೆ

ಒಟ್ಟು ಓದುಗರ ಸಂಖ್ಯೆ : 4842+

ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಒಟ್ಟು ಓದುಗರ ಸಂಖ್ಯೆ : 4896+

ಗಾಂಧಿನಗರ : ಬಿ ಪಿ ಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಅಂಗಾಂಗ ಕಸಿ

ಒಟ್ಟು ಓದುಗರ ಸಂಖ್ಯೆ : 4902+

ಬಿಗ್ ಬಾಸ್ ನಿಂದ ಡಿಧೀರ್ ಹೊರಬಂದ ಮಲ್ಲಮ್ಮ

ಒಟ್ಟು ಓದುಗರ ಸಂಖ್ಯೆ : 4916+

ಜಾಕಿ 42 ಟೀಸರ್ ಬಿಡುಗಡೆ :ಕುದುರೆ ರೇಸ್ ಕಥೆಯಲ್ಲಿ ಕಿರಣ್ ರಾಜ್ ದ್ವಿ ಪಾತ್ರ

ಒಟ್ಟು ಓದುಗರ ಸಂಖ್ಯೆ : 4920+

ಕಾಲೇಜು ಆವರಣದಲ್ಲಿ ಕಾಮಕ್ರೀಡೆಯಲ್ಲಿ ತೊಡಗಿದ ವಿದ್ಯಾರ್ಥಿಗಳು

ಒಟ್ಟು ಓದುಗರ ಸಂಖ್ಯೆ : 4946+

ಯರಗಟ್ಟಿಯಲ್ಲಿ ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರ ಹೋರಾಟ

ಒಟ್ಟು ಓದುಗರ ಸಂಖ್ಯೆ : 4953+